Posts

Kohli Legacy vs Vaibhav Storm – ಐಪಿಎಲ್‌ನಲ್ಲಿ ಕೊಹ್ಲಿ ಸ್ಟಾರ್ ಹೊಸ ಗುರಿ

Image
  Kohli Legacy vs Vaibhav Storm – ಐಪಿಎಲ್‌ನಲ್ಲಿ ಕೊಹ್ಲಿ ಸ್ಟಾರ್ ಹೊಸ ಗುರಿ ಈಗಾಗಲೇ ಕ್ರಿಕೆಟ್ ಜಗತ್ತಿನ ಖ್ಯಾತನಾಮ ಬೌಲರ್ ಗಳ ಮೊದಲ ಎಸೆತಗಳಲ್ಲೇ ಸಿಕ್ಸರ್ ಸಿಡಿಸಿರುವ ವೈಭವ್ ಸೂರ್ಯವಂಶಿ ದಾಖಲೆಗಳನ್ನೆಲ್ಲಾ ಪುನರ್ ನಿರ್ಮಿಸುತ್ತಿದ್ದಾರೆ.                                                 ವೈಭವ್ ಸೂರ್ಯವಂಶಿ ಹಾಗೂ ವಿರಾಟ್ ಕೊಹ್ಲಿ Kohli Legacy vs Vaibhav Storm – ಐಪಿಎಲ್‌ನಲ್ಲಿ ಕೊಹ್ಲಿ ಸ್ಟಾರ್ ಹೊಸ ಗುರಿ ಭಾರತದ ಉದಯೋನ್ಮುಖ ಆಟಗಾರ ಹಾಗೂ ರಾಜಸ್ತಾನ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಇದೀಗ ಆರ್ ಸಿಬಿಯ ರನ್ ಮೆಷಿನ್ ವಿರಾಟ್ ಕೊಹ್ಲಿ (Virat Kohli) ಅವರ ಐತಿಹಾಸಿಕ ಸಾರ್ವಕಾಲಿಕ ದಾಖಲೆಗೂ ಕುತ್ತು ತಂದಿದ್ದಾರೆ.ಐಪಿಎಲ್ 2026ರ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ದಾಖಲೆಗಳ ಪುಸ್ತಕವನ್ನೇ ಮರುಬರೆಯುತ್ತಿರುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕ್ರಿಕೆಟ್ ಜಗತ್ತಿನ ಖ್ಯಾತನಾಮ ಬೌಲರ್ ಗಳ ಮೊದಲ ಎಸೆತಗಳಲ್ಲೇ ಸಿಕ್ಸರ್ ಸಿಡಿಸಿರುವ ವೈಭವ್ ಸೂರ್ಯವಂಶಿ ದಾಖಲೆಗಳನ್ನೆಲ್ಲಾ ಪುನರ್ ನಿರ್ಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರ ಗರಿಷ್ಟ ಸಿಕ್ಸರ್ ದಾಖಲೆಯನ್ನೂ ಮುರಿದಿದ...

Siddaramaiah Resigns — ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

Image
  Siddaramaiah Resigns — ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಎರಡನೇ ಅವಧಿಗೆ ಕರ್ನಾಟಕ ಮುಖ್ಯಮಂತ್ರಯಾಗಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್​​ ನಾಯಕ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.    Siddaramaiah ಹೈಕಮಾಂಡ್​ ಸೂಚನೆಯಂತೆ ಕರ್ನಾಟಕ ಮುಖ್ಯಮಂತ್ರಿ (Chief Minister) ಸ್ಥಾನಕ್ಕೆ ಸಿದ್ದರಾಮಯ್ಯ ( Siddaramaiah ) ಕೊನೆಗೂ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯಪಾಲರ ಅನುಪಸ್ಥಿತಿಯ ಹಿನ್ನೆಲೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ಸಿಎಂ ಪದತ್ಯಾಗದ ಪತ್ರ ಸಲ್ಲಿಕೆ ಮಾಡಿದ್ದಾರೆ. ಆ ಮೂಲಕ ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ವರ್ಷಗಳಿಂದಲೂ ಊಹಾಪೋಹಗಳಿಗೆ ಕಾರಣವಾಗಿದ್ದ ನಾಯಕತ್ವ ಬದಲಾವಣೆ ಅಥವಾ ಅಧಿಕಾರ ಹಂಚಿಕೆ ವಿಚಾರಕ್ಕೆ ಅಂತಿಮ ತೆರೆ ಬಿದ್ದಿದೆ. ಮುಖ್ಯಾಂಶಗಳು ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಕೆ ‘ಕೈ’ ಪಾಳಯದಲ್ಲಿನ ಊಹಾಪೋಹಗಳಿಗೆ ಅಧಿಕೃತವಾಗಿ ತೆರೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಪ್ರಚಂಡ ಬಹುಮತದೊಂದಿಗೆ ಕಾಂಗ್ರೆಸ್​​ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಬಳಿಕ ಡಿ.ಕೆ. ಶಿವಕುಮಾರ್​​ ಅವರ ತೀವ್ರ ಪೈಪೋಟಿಯ ಹೊರತಾಗಿಯೂ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಸಿದ್ದರಾಮಯ್ಯ ಅ...

Rulesgella Don’t Care Trivikram, Manju fight again

Image
Rulesgella Don’t Care Trivikram, Manju fight again Rulesgella Don’t Care Trivikram, Manju fight again #kannadafolks #News #NationalBangalore #News #Biggboss11 #breakingnewsGlobal #NewsKannada #FolksKannada #NewsLatest #Newsreadinfolks #Sports #Trivikramugram #manju   https://kannadafolks.in/rulesgella-dont-care-trivikram-manju-fight-again/

Sri Chakradarege song Swathi

Image
Sri Chakradarege song Swathi Muthu Sudeep in kannada ಸ್ವಾತಿ ಮುತ್ತು ಲಾಲಿ ಲಾಲಿ…  ಲಾಲಿ ಲಾಲಿ    ಲಾಲಿ ಲಾಲಿ … ಲಾಲಿ ಲಾಲಿ ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ   ರಾಜೀವ ನೇತ್ರನಿಗೆ ರಮಣೀಯ ಲಾಲಿ … ।। ಹಾಲ್ಗೆನ್ನೆ ಕೃಷ್ಣನಿಗೆsss ಆಆಅ  …. ಹಾಲ್ಗೆನ್ನೆ ಕೃಷ್ಣನಿಗೆ …. ಹಾಲ್ಜೆನಾ ಲಾಲಿ ಜಗವಾಳೊ ಸ್ವಾಮಿಗೇ ಪದಮಾಲೆ ಲಾಲಿ… ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ    ರಾಜೀವ ನೇತ್ರನಿಗೆ ರಮಣೀಯ ಲಾಲಿ … ।। ಲಾಲಿ ಲಾಲಿ…  ಲಾಲಿ ಲಾಲಿ    ಲಾಲಿ ಲಾಲಿ … ಲಾಲಿ ಲಾಲಿ #Readinfolks #SriChakradarege #Sudeepmove #song #folkinkannadaKannada #Folkskannada #oldsongLyrics link - https://kannadafolks.in/sri-chakradarege-song-swathi-muthu-sudeep-in-kannada/

Varava Kode Chamundi – God Songs Lyrics

  Varava Kode Chamundi – God Songs Lyrics Read Full Story here https://kannadafolks.in/varava-kode-chamundi-god-songs-lyrics/ God Songs Lyrics – Here the devotee is praying Goddess Chamundi to grant her (all) wishes in very simple words.

Story Of SM Krishna – Life Journey of Village to White House

Image
ಬಿಜೆಪಿಯ ಹಿರಿಯ ನಾಯಕ ಎಸ್​ಎಂ ಕೃಷ್ಣ ನಿಧನರಾಗಿದ್ದಾರೆ. ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಕೂಡ ಇದ್ದರು, ಎಸ್​ಎಂ ಕೃಷ್ಣ ರಾಜಕೀಯ ಜೀವನ ರಾಷ್ಟ್ರ ರಾಜಕಾರಣದಲ್ಲಿ ಅವರಿಗಿದ್ದ ಆಸಕ್ತಿ, ಅವರು ಅಲಂಕರಿಸಿದ್ದ ಹುದ್ದೆಗಳು ಸೇರಿದಂತೆ ಇತರೆ ಕುತೂಹಲಕಾರಿ ವಿಚಾರಗಳ ಕುರಿತು ಮಾಹಿತಿ ಇಲ್ಲಿದೆ. Click Here to Know more -  Story Of SM Krishna – Life Journey of Village to White House ದೇವೇಗೌಡರು ಮೊದಲ ಕನ್ನಡಿಗ ಪ್ರಧಾನಿ ಎನಿಸಿಕೊಂಡವರು, ಇಂಥದ್ದೇ ಅವಕಾಶ ಎಸ್​ಎಂ ಕೃಷ್ಣರಿಗೂ ಕೂಡ ಬಂದಿತ್ತು, ಆದರೆ 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರ ಕಳೆದುಕೊಂಡು ಕೇಂದ್ರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್​ ಮುಂದೆ ಎರಡು ಅವಕಾಶಗಳಿತ್ತು. ಸೋನಿಯಾಗಾಂಧಿ ಪ್ರಧಾನಿ ಹುದ್ದೆಗೆ ಒಪ್ಪಲು ತಯಾರಿರಲಿಲ್ಲ. ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಮನಮೋಹನ್ ಸಿಂಗ್ ಜತೆಗೆ ಎಸ್​ಎಂ ಕೃಷ್ಣ ಹೆಸರೂ ಮುನ್ನೆಲೆಗೆ ಬಂದಿತ್ತು. ಈ ವಿಚಾರವನ್ನು ಖುದ್ದು ಮನಮೋಹನ್ ಸಿಂಗ್ ಅವರೇ ಎಸ್​ಎಂ ಕೃಷ್ಣ ಅವರಿಗೆ ತಿಳಿಸಿದ್ದರಂತೆ. ಇದನ್ನು ಅವ ಆತ್ಮಚರಿತ್ರೆಯಲ್ಲಿ ವಿವರಿಸಲಾಗಿದೆ.

Learn about - Deforestation ,causes, effect & Prevention

Image
Learn about - Deforestation ,causes, effect & Prevention