Posts

Rulesgella Don’t Care Trivikram, Manju fight again

Image
Rulesgella Don’t Care Trivikram, Manju fight again Rulesgella Don’t Care Trivikram, Manju fight again #kannadafolks #News #NationalBangalore #News #Biggboss11 #breakingnewsGlobal #NewsKannada #FolksKannada #NewsLatest #Newsreadinfolks #Sports #Trivikramugram #manju   https://kannadafolks.in/rulesgella-dont-care-trivikram-manju-fight-again/

Sri Chakradarege song Swathi

Image
Sri Chakradarege song Swathi Muthu Sudeep in kannada ಸ್ವಾತಿ ಮುತ್ತು ಲಾಲಿ ಲಾಲಿ…  ಲಾಲಿ ಲಾಲಿ    ಲಾಲಿ ಲಾಲಿ … ಲಾಲಿ ಲಾಲಿ ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ   ರಾಜೀವ ನೇತ್ರನಿಗೆ ರಮಣೀಯ ಲಾಲಿ … ।। ಹಾಲ್ಗೆನ್ನೆ ಕೃಷ್ಣನಿಗೆsss ಆಆಅ  …. ಹಾಲ್ಗೆನ್ನೆ ಕೃಷ್ಣನಿಗೆ …. ಹಾಲ್ಜೆನಾ ಲಾಲಿ ಜಗವಾಳೊ ಸ್ವಾಮಿಗೇ ಪದಮಾಲೆ ಲಾಲಿ… ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ    ರಾಜೀವ ನೇತ್ರನಿಗೆ ರಮಣೀಯ ಲಾಲಿ … ।। ಲಾಲಿ ಲಾಲಿ…  ಲಾಲಿ ಲಾಲಿ    ಲಾಲಿ ಲಾಲಿ … ಲಾಲಿ ಲಾಲಿ #Readinfolks #SriChakradarege #Sudeepmove #song #folkinkannadaKannada #Folkskannada #oldsongLyrics link - https://kannadafolks.in/sri-chakradarege-song-swathi-muthu-sudeep-in-kannada/

Varava Kode Chamundi – God Songs Lyrics

  Varava Kode Chamundi – God Songs Lyrics Read Full Story here https://kannadafolks.in/varava-kode-chamundi-god-songs-lyrics/ God Songs Lyrics – Here the devotee is praying Goddess Chamundi to grant her (all) wishes in very simple words.

Story Of SM Krishna – Life Journey of Village to White House

Image
ಬಿಜೆಪಿಯ ಹಿರಿಯ ನಾಯಕ ಎಸ್​ಎಂ ಕೃಷ್ಣ ನಿಧನರಾಗಿದ್ದಾರೆ. ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಕೂಡ ಇದ್ದರು, ಎಸ್​ಎಂ ಕೃಷ್ಣ ರಾಜಕೀಯ ಜೀವನ ರಾಷ್ಟ್ರ ರಾಜಕಾರಣದಲ್ಲಿ ಅವರಿಗಿದ್ದ ಆಸಕ್ತಿ, ಅವರು ಅಲಂಕರಿಸಿದ್ದ ಹುದ್ದೆಗಳು ಸೇರಿದಂತೆ ಇತರೆ ಕುತೂಹಲಕಾರಿ ವಿಚಾರಗಳ ಕುರಿತು ಮಾಹಿತಿ ಇಲ್ಲಿದೆ. Click Here to Know more -  Story Of SM Krishna – Life Journey of Village to White House ದೇವೇಗೌಡರು ಮೊದಲ ಕನ್ನಡಿಗ ಪ್ರಧಾನಿ ಎನಿಸಿಕೊಂಡವರು, ಇಂಥದ್ದೇ ಅವಕಾಶ ಎಸ್​ಎಂ ಕೃಷ್ಣರಿಗೂ ಕೂಡ ಬಂದಿತ್ತು, ಆದರೆ 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರ ಕಳೆದುಕೊಂಡು ಕೇಂದ್ರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್​ ಮುಂದೆ ಎರಡು ಅವಕಾಶಗಳಿತ್ತು. ಸೋನಿಯಾಗಾಂಧಿ ಪ್ರಧಾನಿ ಹುದ್ದೆಗೆ ಒಪ್ಪಲು ತಯಾರಿರಲಿಲ್ಲ. ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಮನಮೋಹನ್ ಸಿಂಗ್ ಜತೆಗೆ ಎಸ್​ಎಂ ಕೃಷ್ಣ ಹೆಸರೂ ಮುನ್ನೆಲೆಗೆ ಬಂದಿತ್ತು. ಈ ವಿಚಾರವನ್ನು ಖುದ್ದು ಮನಮೋಹನ್ ಸಿಂಗ್ ಅವರೇ ಎಸ್​ಎಂ ಕೃಷ್ಣ ಅವರಿಗೆ ತಿಳಿಸಿದ್ದರಂತೆ. ಇದನ್ನು ಅವ ಆತ್ಮಚರಿತ್ರೆಯಲ್ಲಿ ವಿವರಿಸಲಾಗಿದೆ.

Learn about - Deforestation ,causes, effect & Prevention

Image
Learn about - Deforestation ,causes, effect & Prevention  

ನಂದಿಕೋಲು

Image
  ನಂದಿಕೋಲು ನಂದಿಕೋಲು ಕುಣಿತ ನಂದಿಕೋಲು ಕುಣಿತವು, ನಂದಿಕೋಲನ್ನು ಮೇಲೆತ್ತಿ ಹಿಡಿದು ಮಾಡುವ ನೃತ್ಯ. ಇದನ್ನು ವೀರಶೈವ ಧರ್ಮಕ್ಕೆ ಸೇರಿದವರು ಕರ್ನಾಟಕದ ಅನೇಕ ಭಾಗಗಳಲ್ಲಿ ಆಚರಿಸುತ್ತಾರೆ. ಮೂಲತಃ ಧಾರ್ಮಿಕವಾದ ನೃತ್ಯಪ್ರಕಾರವಾಗಿದೆ. ನಂದಿಕೋಲು ಬಹಳ ಗಟ್ಟಿಮುಟ್ಟಾದ ಬಿದಿರಿನ ಗಳ. ಆಯಾ’ಪ್ರದೇಶವನ್ನು ಅವಲಂಬಿಸಿ ಈ ಕೋಲು ಹದಿನೈದು ಅಡಿಗಳಿಂದ ಹಿಡಿದು, ಐದು ಅಡಿಗಳವರೆಗೆ ಇರುತ್ತದೆ. ಇದು ಮರದಿಂದ ಮಾಡಿದ ಮಂಟಪಾಕೃತಿಯ ಪುಟ್ಟ ಪೀಠ. ಇದನ್ನು ಆ ಬಿದಿರಗಳಕ್ಕೆ, ಬುಡದಿಂದ ನಾಲ್ಕು ಅಡಿಗಳ ಎತ್ತರದಲ್ಲಿ ಕಟ್ಟುತ್ತಾರೆ. ಹಿತ್ತಾಳೆಯಿಂದ ಮಾಡಿದ, ನಂದಿಯ ಪುಟ್ಟ ವಿಗ್ರಹವನ್ನು ಆ ಪೀಠದ ಮೇಲೆ ಇಡುತ್ತಾರೆ. ಆ ವಿಗ್ರಹದಿಂದ ಮೇಲೆ, ಅನೇಕ ಟೊಳ್ಳಾದ ಬಳೆಗಳನ್ನು, ಒಂದರ ಮೇಲೆ ಒಂದರಂತೆ, ಗಳದ ಸುತ್ತಲೂ ಇಡುತ್ತಾರೆ. ಇದೆಲ್ಲದರ ಅನಂತರ, ನಂದಿಕೋಲಿನ ತುದಿಯಲ್ಲಿ, ಕೆಂಪು ಅಥವಾ ಕೇಸರಿ ಬಣ್ಣದ ಬಾವುಟ ಇರುತ್ತದೆ. ಈ ಬಾವುಟದ ಬಟ್ಟೆಯಲ್ಲಿ, ಶಿವಲಿಂಗ ಮತ್ತು ಒಂದೆರಡು ನಂದಿಗಳ ಚಿತ್ರವನ್ನು ಹೊಲಿದಿರುತ್ತಾರೆ. ಈ ಬಾವುಟಕ್ಕಿಂತ ಮೇಲೆ, ಕಳಶವೆಂದು ಕರೆಯಲಾಗುವ ಚಿಕ್ಕ ಛತ್ರಿ ಇರುತ್ತದೆ. ಈ ಕುಣಿತವನ್ನು ನವರಾತ್ರಿಯ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿಯೂ ನೋಡಬಹುದು. ವೀರಶೈವರ ಪ್ರಕಾರ, ವೀರಭದ್ರನು, ದಕ್ಷಬ್ರಹ್ಮನನ್ನು ಸಂಹಾರ ಮಾಡಿದ ನಂತರ ನಡೆಸಿದ ವಿಜಯಯಾತ್ರೆಯ ಭಾಗವಾಗಿ ಈ ಕುಣಿತವನ್ನು ಪರಿಗಣಿಸಬೇಕು.

ಕನ್ನಡ ಜಾನಪದ

Image
ಕನ್ನಡ ಜಾನಪದ ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು,ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ,ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ,ತನ್ನ ಭಕ್ತಿಗೊಂದು ರೂಪವನ್ನೂ -ಕಲೆ,ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಜಾನಪದ ? ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು. ಜಾನಪದ ತನ್ನ ಸುತ್ತಲಿನ ಪರಿಸ್ಥಿತಿಗೆ ತಕ್ಕಂತೆ ತಂತ್ರಜ್ಞಾನಗಳನ್ನೂ,ಅರೋಗ್ಯ ರಕ್ಷಣೆಗೆ ವೈದ್ಯಕೀಯವನ್ನು, ಪ್ರಕೃತಿಯ ಬಿರುಸಿಗೆ ಉತ್ತರವಾಗಿ ಭಕ್ತಿಯನ್ನೂ ಬೆಳೆಸಿಕೊಂಡಿರಬಹುದು. FaceBook YouTube